ಪ್ರಧಾನ ಮಂತ್ರಿ ಜನ ಧನ್ ಯೋಜನೆ
ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ- ಯಾವುದೇ ದೇಶೀಯ ಬ್ಯಾಂಕುಗಳಲ್ಲಿ ಇದನ್ನು ಮಾಡಿಸಬಹುದು.
- ನೀವು ಬ್ಯಾಂಕ್ ಖಾತೆ ಹೊಂದಿರಬೇಕು .
- ಆಧರ್ ಕಾರ್ಡ್ ಮತ್ತು ಕುಟುಂಬದ ಸದಸ್ಯರ ಅಧರ್ ಕಾರ್ಡ್ ಮತ್ತು ಪ್ಯಾನ್ ಜೆರಾಕ್ಸ್ ತೆಗೆದುಕೊಂಡು ಹೋಗಬೇಕು
- ಅಪಘಾತ ಮರಣ / ಕೈ ಅಥವಾ ಕಣ್ಣುಗಳನ್ನು ಕಳೆಧು ಕೊಂಡಲಿ . 2 ಲಕ್ಷದ ತನಕ ಜೀವ ವಿಮೆ ದೊರೆಯಲಿದೆ .
- ವಾರ್ಷಿಕ 12 ರೂಪಾಯಿ ನಿಮ್ಮ ಬ್ಯಾಂಕಿನಿಂದ ವಜಾ ಆಗಲಿದೆ .
- ಇದನ್ನು 18 ವರ್ಷದಿಂದ 70 ವರ್ಷದೊಳಗಿನ ಎಲ್ಲ ಜನರು ಮಾಡಿಸಬಹುದು .
- ಕರೆಗೆ ಯಾವುದೇ ಖರ್ಚಿಲ್ಲದೆ ನಿಮ್ಮ ಪ್ರಶ್ನೆಗಳಿಗೆ ಉತ್ತರವನ್ನು ಕೇಳಿಕೊಳ್ಳಬಹುದು :- 1800 180 1111
- ಕರೆ ಮಾಡಬಹುದಾದ ಸಮಯ 6AM - 10PM ಆಗಿರುತ್ತದೆ.
- ನಿಮ್ಮ ಸ್ವಾಭಾವಿಕ ಮರಣ 55 ವರ್ಷದ ಮೊದಲಿಗೆ ನಡೆದಲ್ಲಿ ನಿಮ್ಮನ್ನು ನಂಬಿದವರಿಗೆ 2 ಲಕ್ಷ ರೂಪಾಯಿ ದೊರೆಯಲಿದೆ .
- ವಾರ್ಷಿಕ 330 ರೂಪಾಯಿ ನಿಮ್ಮ ಬ್ಯಾಂಕಿನಿಂದ ವಜಾ ಆಗಲಿದೆ .
- ಯೋಜನೆಯನ್ನು 18 ವರ್ಷದಿಂದ 50 ವರ್ಷದೊಳಗಿನ ಎಲ್ಲ ಜನರು ಮಾಡಿಸಬಹುದು .
- ನಿಮ್ಮ ವಯಸ್ಸು 55 ರ ತನಕ ಈ ಯೋಜನೆಯ ಸದುವುಪಯೋಗ ಪಡೆದುಕೊಳ್ಳಬಹುದು .
- ಕರೆಗೆ ಯಾವುದೇ ಖರ್ಚಿಲ್ಲದೆ ನಿಮ್ಮ ಪ್ರಶ್ನೆಗಳಿಗೆ ಉತ್ತರವನ್ನು ಕೇಳಿಕೊಳ್ಳಬಹುದು :- 1800 180 1111
- ಕರೆ ಮಾಡಬಹುದಾದ ಸಮಯ ( 6AM - 10PM ) ಆಗಿರುತ್ತದೆ
ಅಟಲ್ ಪೆನ್ಷನ್ ಯೋಜನೆ
- ಪಿಂಚಣಿ ರೂಪದಲ್ಲಿ ನಿಮಗೆ 60 ವರ್ಷದ ನಂತರ ತಿಂಗಳಿಗೆ ( 1000 /2000 /3000 /4000 /5000 ) ರೂಪಾಯಿ ಗಳು ದೊರೆಯಲಿದೆ .
- ನಿಮಗೆ ಸಿಗುವ ಮೊತ್ತ ನೀವು ತಿಂಗಳಿಗೆ ಕಟ್ಟುವ ಹಣದ ಮೇಲೆ ನಿಗಧಿಯಗಿದೆ .
- ಯೋಜನೆಯನ್ನು 18 ವರ್ಷದಿಂದ 40 ವರ್ಷದೊಳಗಿನ ಎಲ್ಲ ಜನರು ಮಾಡಿಸಬಹುದು .
- ತಿಂಗಳಿಗೆ ಕಟ್ಟಬೇಕಾದ ಮೊತ್ತವನ್ನು ಕರೆಮಾಡಿ ತಿಳಿದುಕೊಳ್ಳಿ . ಈ ಕರೆಗಳಿಗೆ ಯಾವುದೇ ಶುಲ್ಕ ವಿರುವುದಿಲ್ಲ
- ಕರೆ ಮಾಡಬಹುದಾದ ಸಮಯ ( 6AM - 10PM ) ಆಗಿರುತ್ತದೆ .
- ಯಾವುದೇ ಕಾರಣಕ್ಕೂ 60 ವರ್ಷದ ಮೊದಲು ನಿಮಗೆ ಹಣವನ್ನು ಪಡೆಯಲಾಗುವುದಿಲ್ಲ .
ಯೋಜನೆಯನ್ನು ಮಾಡಿಸಬೇಕು ಎಂದು ಬಯಸುವವರು .
ಶ್ರೀಹರಿ ಪ್ರಸಾದ ಕುದ್ದುಪದವು
ಫೋನ್ 9480014021 .
http://socialworkkudd.blogspot.in/